“ಕಥಾಸಂಧಿ” ಕಾರ್ಯಕ್ರಮದ ಭಾವಚಿತ್ರಗಳು | ಸಮರಸ

ರಸವೇ ಜನನ.. ವಿರಸ ಮರಣ.. ಸಮರಸವೇ ಜೀವನ.. – ದ ರಾ ಬೇಂದ್ರೆ

“ಕಥಾಸಂಧಿ” ಕಾರ್ಯಕ್ರಮದ ಭಾವಚಿತ್ರಗಳು

ಕಳೆದ ಶನಿವಾರ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲಿನಲ್ಲಿ ’ಕೇಂದ್ರ ಸಾಹಿತ್ಯ ಅಕಾದೆಮಿ’ ವತಿಯಿಂದ “ಕಥಾಸಂಧಿ” ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ’ದೇಶಕಾಲ’ ತ್ರೈಮಾಸಿಕ ಪತ್ರಿಕೆ ಖ್ಯಾತಿಯ, ಖ್ಯಾತ ಕಥೆಗಾರ ವಿವೇಕ್ ಶಾನಭಾಗ್ ರವರು ತಮ್ಮ ಕಥೆಯಾದ “ನಿರ್ವಾಣ” ಕಥೆಯನ್ನು ಓದಿದರು. ನಂತರ ಅರ್ಥಪೂರ್ಣ ಸಂವಾದ ಏರ್ಪಟ್ಟಿತ್ತು. ಕಾರ್ಯಕ್ರಮದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ, ಕೇಂದ್ರ ಸಾಹಿತ್ಯ ಅಕಾದೆಮಿಯ ಮಾಜಿ ಅಧ್ಯಕ್ಷ ಯು ಆರ್ ಅನಂತಮೂರ್ತಿ, ಪ್ರಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಕೂಡ ಭಾಗವಹಿಸಿದ್ದರು. ಕಾರ್ಯಕ್ರಮದ ಕೆಲವು ಭಾವಚಿತ್ರಗಳು ಇಲ್ಲಿ.

kathaasandhi

girish-kaasaravalli-with-vivek-shanbhag

dr-u-r-anantamurthy

vivek-shanbhag

u-r-anant-murthy

u-r-ananta-murty

vivek-shanbhag-2

vivek-shanbhag-3

Tagged as: ,


ಪ್ರತಿಕ್ರಿಯಿಸಿ