ರಸವೇ ಜನನ.. ವಿರಸ ಮರಣ.. ಸಮರಸವೇ ಜೀವನ.. – ದ ರಾ ಬೇಂದ್ರೆ

ಕನ್ನಡದ ಅಭಿವೃದ್ಧಿಗೆ ತೊಡಕಾಗಿರುವವರು ಯಾರು ? (0)

11/14/10 •

ಪುನ: ಕನ್ನಡ ರಾಜೋತ್ಸವ ಕಳೆದಿದೆ. ನಮ್ಮ ಭಾಷೆಯ ಹೆಸರಿನಿಂದ ಒಂದಾದ ದಿನ ಎಂದು, ನಮ್ಮ ರಾಜ್ಯಕ್ಕೆ ಕನಾರ್ಟಕ ಎಂಬ ಹೆಸರು ಬಂದಿರುವ ದಿನ ಈ ದಿನವನ್ನು ನಾವು ತುಂಬಾ ಸಂಭ್ರಮದಿಂದ ಆಚರಿಸುವೆವು. ನಮ್ಮ ನಾಡು, ನುಡಿ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುತ್ತಿರುವೆವು.