ಕರ್ನಾಟಕ ರಾಜಕೀಯ ವರ್ತಮಾನ ಮತ್ತು ಭವಿಷ್ಯ (2)
7/26/10 •
ಎಲ್ಲಾ ರಾಜಕೀಯ ಪಕ್ಷದವರೂ ಭ್ರಷ್ಟರೇ, ಆದರೂ ರಾಜಕೀಯ ಸಂಘಟನೆಗೆ ಜನರ ಬಗ್ಗೆ ಒಂದು ದೂರದೃಷ್ಟಿ ಇರಬೇಕು. ಕೇವಲ ಅಧಿಕಾರಕ್ಕಾಗಿ ಸಂಘಟನೆ ಮಾಡುವುದು ನಿಲ್ಲಬೇಕು. ಈ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳು ತಮ್ಮಲ್ಲಿ ಕೆಲವು ಬದಲಾವಣೆ ಮಾಡಿಕೊಂಡರೆ ವ್ಯವಸ್ಥೆಯಲ್ಲಿ ಸುಧಾರಣೆ ಆಗಬಹುದು ಎಂದು ನಿರೀಕ್ಷೆಯನ್ನಾದರೂ ಇರಿಸಿಕೊಳ್ಳಬಹುದು ಅಲ್ಲವೇ?
ಮಡದಿ ಹಾರಿಸಿದ Missile….. (0)
7/29/10 •
ಬೆಳಿಗ್ಗೆ “ಕೊಸಲ್ಯ (ಸಾರಿ…. ಕೌಸಲ್ಯ ಕೋಸು ಪಲ್ಯ ಅಂತ ತಿಳಿದುಕೊಂಡಿರಿ. ನನಗೆ ಸ್ವಲ್ಪ ಕರ್ಣ ದೋಷ. ನಿಮಗೆ ಸರಿಯಾಗಿ ತಿಳಿಯಿತಲ್ಲ ಅಷ್ಟು ಸಾಕು.) ಸುಪ್ರಜಾ ರಾಮ … ” ಆಗಲೇ ನನ್ನ ಮಡದಿಯ ಸುಪ್ರಭಾತ ಮುಗಿದು, ಅಷ್ಟೊತ್ತರ ನಾಮಾವಳಿ ನಡೆಯುತ್ತಿತ್ತು. “ಎಷ್ಟು ಸಾರಿ ನಿನಗೆ ಹೇಳುವದು ಹೀಗೆಲ್ಲ ಮಾಡಬೇಡ ಎಂದು”. ದೇವರ ಮನೆ ಇಂದ ಕಣ್ಣಾಡಿಸಿದಾಗ ತಿಳಿಯಿತು ಆಗಲೇ ನಮ್ಮ ೨ ವರ್ಷದ ಕುಮಾರ ಕಂಠೀರವ ಸಬ್ಬಕ್ಕಿ ಉಪ್ಪಿಟ್ಟಿನಿಂದ ಅಭಿಷೇಕ ಮಾಡಿಕೊಂಡಿದ್ದನೆಂದು. ನಿನ್ನೆಯೇ ನನಗೆ ಲಾಲಿ ಹಾಡು [...]
ಏಳು ಬಣ್ಣ ಸೇರಿ ಬಿಳಿ ಬಣ್ಣವಾಯಿತು…. (3)
7/27/10 •
“ಕಟ್… ಕಟ್ …” ಸ್ವಲ್ಪ ಸಮಯದ ನಂತರ ಮತ್ತೆ ಅದೇ “ಕಟ್ ಕಟ್”. ನನ್ನ ಹೆಂಡತಿ ಗೊಣಗುತ್ತ ಎದ್ದು ಬಾಗಿಲು ತೆರೆದಳು. ಒಂದು ಹುಡುಗಿಯ ಧ್ವನಿ. ಇನ್ನೂ ನಿದ್ದೆಯಲ್ಲಿ ಇದ್ದವ. ಜಿಗಿದು ಕುಳಿತು. ಯಾರೇ ಅದು ಎಂದು ಕೇಳಿದೆ. ಅದೇ ಪಕ್ಕದ ಮನೆ ಪ್ರಿಯ. ಏನಂತೆ ಅವಳಿಗೆ. ಹಾಲಿನವನು ಬಂದರೆ, ನಾನು ಒಂದು ವಾರ ಮನೆಯಲ್ಲಿ ಇರಲ್ಲ ಊರಿಗೆ ಹೊರಟಿದ್ದೇನೆ ಎಂದು ಹೇಳಿ ಹೋದಳು. ಅಯ್ಯೋ ಪಾಪಿ ನಿದ್ದೆ.. ನಿದ್ದೆ.. ಎಂದು ಸಾಯುತ್ತಿ. ನೀನೆ ಹೋಗಿ ಬಾಗಿಲು [...]
ಪುಸ್ತಕ ಪರಿಚಯ : ತುಂಗಾ (2)
7/23/10 •
ತುಂಗಾ ಎಂಬ ತುಂಟ ಮಗು, ಸರ್ಕಾರಿ ಶಾಲೆಯಿಂದ ಹೊರದೂಡಲ್ಪಡುತ್ತಾಳೆ. ಸರ್ಕಾರಿ ಶಾಲೆಯ ಮೇಷ್ಟ್ರುಗಳ ವರ್ತನೆಯ ವೈಖರಿ, ನೀವು ಸರ್ಕಾರಿ ಶಾಲೆಗಳಲ್ಲಿ ಓದಿದ್ದವರಾದರೆ ಕಣ್ಣಿಗೆ ಕಟ್ಟಿ ಬರುತ್ತದೆ. ಈ ಹಂತದಲ್ಲಿ ಬರುವ ತುಂಗಾಳ ಚಿತ್ರಣ, ಅವಳ ಮುಗ್ಧತೆ ಬಹಳ ಉತ್ತಮವಾಗಿ ಮೂಡಿ ಬಂದಿದೆ.
ವಸುಧೇಂದ್ರರ ಆತ್ಮೀಯ ಕಾರ್ಯಕ್ರಮದ ಸಂಕ್ಷಿಪ್ತ ವಿವರ (1)
7/12/10 •
ಆಕೃತಿ ಪುಸ್ತಕ ಮಳಿಗೆಯಲ್ಲಿ, ವಸುಧೇಂದ್ರ ತಮ್ಮ ರಕ್ಷಕ ಅನಾಥ ಪುಸ್ತಕದ ’ರಕ್ಷಕ ಅನಾಥ’ ಪ್ರಬಂಧ ಓದಿ ರಂಜಿಸಿದರು. ನೆರೆದಿದ್ದವರನ್ನೆಲ್ಲ ಪರಿಚಯಿಸಿಕೊಳ್ಳುವುದರಿಂದ ಹಿಡಿದು, ಮಕ್ಕಳಲ್ಲಿ ಕನ್ನಡ ಓದುವ ಆಸಕ್ತಿ ಮೂಡಿಸುವುದು ಹೇಗೆ? ದೃಶ್ಯ ಮಾಧ್ಯಮ ಓದಿಗೆ ಪೂರಕವೋ? ಮಾರಕವೋ? ಓದಿನ ಹವ್ಯಾಸ ಹೆಚ್ಚಾಗಲು ಕನ್ನಡದಲ್ಲೂ ನಕಲಿ ಪುಸ್ತಕದ ಹಾವಳಿ ಪ್ರಾರಂಭವಾಗಬೇಕೆ? ಎಂಬಿತ್ಯಾದಿ ಚರ್ಚೆಗಳಾದವು!
ಮತ್ತೆ ಬರುವ ಹಂಬಲದಿ.. (1)
7/07/10 •
ನಿನ್ನ ಹರಿವ ರಭಸದ ಮುಂದೆ
ನಾನ್ಯಾರು ನೀ ಹೇಳು..
ಬದುಕ ಬವಣೆಯಲಿ ಬೆಂದ
ಒಂದು ಕೇವಲ ಕಾಳು!
ರಕ್ಷಕ ಅನಾಥದ ನಿಮ್ಮ ನೆಚ್ಚಿನ ಪ್ರಬಂಧವನ್ನು ವಸುಧೇಂದ್ರ ಓದಲಿದ್ದಾರೆ!! (0)
7/02/10 •
ವಸುಧೇಂದ್ರ ಪ್ರಬಂಧ ಬರೆಯುವಷ್ಟೇ ಚೆನ್ನಾಗಿ, ಅದನ್ನು ಓದುವರೇ? ನಾವು ಅವರ ಪುಸ್ತಕವನ್ನು ಓದಿ ಆನಂದಿಸುವುದಕ್ಕಿಂತ, ಅವರಿಂದಲೇ ಅದನ್ನು ಓದಿಸಿದಾಗ ನಮಗೆ ಹೆಚ್ಚು ಆನಂದ aಸಿಗುವುದೇ? ಇವೆಲ್ಲಾ ಕುತೂಹಲಕ್ಕೆ, ಉತ್ತರ ನಿಮಗೆ 11 ಜುಲೈ 2010 ಭಾನುವಾರ, ಆಕೃತಿ ಪುಸ್ತಕ ಮಳಿಗೆಯಲ್ಲಿ ಸಿಗಲಿದೆ!
ಹಳೆಯ ಲೇಖನಗಳು
- ಭಾವತರಂಗ
7/06/09 •
ರಸ್ತೆ, ವಾಹನಗಳ ರಣರಂಗವೇ? (1)6/14/09 •
ಭಾವತರಂಗ –ಮುನ್ನುಡಿ (0)- ರವೀಶ
7/06/09 •
ಶ್ರಮ ಯಾರದ್ದೋ, ಫಲ ಯಾರಿಗೋ? (1)6/21/09 •
ಹಿ೦ಜರಿತದ ಸಮಯದಲ್ಲಿ ಮು೦ದುವರಿಯುವ ಪ್ರಯತ್ನ! (0)- ವಸ್ತುನಿಷ್ಠ
7/22/09 •
ಕನ್ನಡದಲ್ಲಿ ಬರೆಯುವಾಗ ಆಂಗ್ಲ ಪದಗಳ ಮಿಶ್ರಣ ಎಷ್ಟು ಪರಿಣಾಮಕಾರಿ? (4)7/08/09 •
ಹಿರಿಯರನ್ನು ವಿರೋಧಿಸಬಾರದೆ? (2)7/02/09 •
ವಿಚಾರಧಾರೆ, ವ್ಯಕ್ತಿಪೂಜೆ ಮತ್ತು ಹೋಲಿಕೆ (0)6/24/09 •
ನಾವು ಪೋಷಕರು.. (4)- ಕಾರ್ಯಕ್ರಮಗಳು
7/30/10 •
ಆಗಸ್ಟ್ ೧ ರಂದು – ಛಂದದ ಹೊಸ ಪುಸ್ತಕಗಳ ವಾಚನ ಕಾರ್ಯಕ್ರಮ (0)7/23/10 •
ಸಾಹಿತ್ಯ ಚಿಂತಕ ಕಾನಾಶ್ರೀ “ಅಭಿನಂದನಾ ಗ್ರಂಥ ಅಕ್ಷಯ” ಬಿಡುಗಡೆ (0)5/27/10 •
ಮಾಸ್ತಿ ಅಧ್ಯಯನ ಪೀಠದ ವತಿಯಿಂದ ಉಪನ್ಯಾಸ ಮತ್ತು ಸನ್ಮಾನ (0)5/05/10 •
ನಾಳೆ ಜನ ಸಂಸ್ಕೃತಿ ಉತ್ಸವದಲ್ಲಿ ಜುಗಾರಿ ಕ್ರಾಸ್ (0)



