ಪುಸ್ತಕ ಓದುವ ಸಂಸ್ಕೃತಿ ಬೆಳೆಸಿ (2)
2/17/10 •
ರಾಬರ್ಟ್ ಸತೇ ಎಂಬ ಆಂಗ್ಲ ಕವಿ, ನನ್ನ ಅವಿರತ ಗೆಳೆಯರ್ಯಾರೆಂದರೆ, ಯಾರ ಜೊತೆ ನಾನು ನಿರಂತರ ಸಂಭಾಷಣೆ ನಡೆಸುತ್ತೇನೋ ಅವರೇ ಎನ್ನುತ್ತಾನೆ. (My never-failing friends are they, With whom I converse day by day). ಇದರ ಬಗ್ಗೆ ಒಮ್ಮೆ ಅಲೋಚಿಸಿದಾಗ, ನಾವು ನಿರಂತರ ಸಂಭಾಷಣೆ ನಡೆಸುವುದು ಯಾರೊಂದಿಗೆ ಎಂದು ತಿಳಿಯಲು ನಿಮಗೆ ಓದುವ ಹವ್ಯಾಸವಿದ್ದಲ್ಲಿ ಕಷ್ಟವಾಗುವುದಿಲ್ಲ.
ಮಹಿಳಾ ದಿನಾಚರಣೆಯ ಶುಭಾಶಯಗಳು (0)
3/08/10 •
ಮಹಿಳಾ ದಿನಾಚರಣೆಗೆ ಸರ್ವರಿಗೂ ಸಮರಸದ ಶುಭಾಶಯಗಳು. ಇಂದು ಜಿ ಎಸ್ ಎಸ್ ರವರ ಈ ಕವನವನ್ನು ನೆನೆಸಿಕೊಳ್ಳುವುದಕ್ಕಿಂತಾ ಹೆಚ್ಚಿನದೇನನ್ನೂ ಬರೆಯಬೇಕೆಂದೆನೆಸುತ್ತಿಲ್ಲ.
ಮದುವೆ ಸಮಾರಂಭಕ್ಕೆ ಹೋಗುವುದು ಯಾಕೆ? (3)
3/04/10 •
ಒಂದು ಮದುವೆ ಮಾಡುವುದು ಸುಲಭವಲ್ಲ ಅದಕ್ಕಾಗಿಯೆ ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂಬ ಗಾದೆ ಇರುವುದು. ಮದುವೆಯ ಮಾಡುವವರ ಕಷ್ಟವನ್ನು ಅರ್ಥಮಾಡಿಕೊಳ್ಳುತ್ತಾ ಅಲ್ಲಿ ಭಾಗವಹಿಸುವ ಜನರ ಮನಸ್ಥಿತಿಯನ್ನು ಹಾಸ್ಯ ಪ್ರಜ್ಞೆಯಿಂದ ನೋಡಿದರೇ ಆ ಸಮಾರಂಭ ಚಿರಕಾಲ ನೆನಪಿನಲ್ಲಿರುವುದು. ಆ ಪ್ರಯತ್ನ ಮುಂದಿನ ಸಮಾರಂಭದಿಂದಲೇ ಆಗಲಿ. ವರ್ಷ ವರ್ಷ ಬದಲಾವಣೆ ಆಗುತ್ತಿದೆ. ಮುಂದಿನ ನಾಲ್ಕೈದು ವರ್ಷದಲ್ಲಿ ಈ ಅನುಭವ ಸಿಗದೇ ಇರಬಹುದು. ಮಿಸ್ ಮಾಡಿಕೊಳ್ಳುವುದಿಲ್ಲ ಅಲ್ಲವಾ?
ಪ್ರಾಣಿಗಳಿಗಿರುವ ವೃತ್ತಿ ಬದ್ದತೆ ನಮಗ್ಯಾಕ್ಕೆ ಇಲ್ಲ? (3)
3/04/10 •
ಅಧಿಕಾರ ಮತ್ತು ಅಂತಸ್ತಿನ ಬೆನ್ನು ಹತ್ತಿ ಕರ್ತವ್ಯ ಮರೆತಿರುವ ಜನಪ್ರತಿಗಳು, ಕಛೇರಿಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಸಿಬ್ಬಂದಿಗಳು, ಕಛೇರಿ ವೇಳೆ ಮಲಗಿರುವ, ರೇಸ ಕೋರ್ಸಗೆ, ಬಾರಿಗೆ, ಮತ್ತು ಮ್ಯಾಚ್ ನೋಡಲು ಹೋಗಿರುವ ಸಿಬ್ಬಂದಿಗಳು, ಶಾಲೆಗೆ ಗೈರು ಹಾಜರಾದ ಶಿಕ್ಷಕರು, ವಾರಗಟ್ಟಲೆ ಅಂಗನವಾಡಿಗೆ ಬರದ ಶಿಕ್ಷಕಿ ಈ ಎಲ್ಲ ವಿಷಯಗಳು ಸುದ್ದಿಯ ರೂಪದಲ್ಲಿ ವಿವಿಧ ಮಾದ್ಯಮದಲ್ಲಿ ಬರುವುದನ್ನು ಎಲ್ಲರೂ ನೋಡಿರುವೆವು.
ಆಪ್ತವಾಗುವ ಆಪ್ತರಕ್ಷಕ (1)
3/03/10 •
ಆಪ್ತರಕ್ಷಕ ದಲ್ಲಿ ಮತ್ತೊಮ್ಮೆ ನಾಗವಲ್ಲಿ ಪ್ರೇಕ್ಷಕರ ಮು೦ದೆ ಬ೦ದು ನಿಲ್ಲುತ್ತಾಳೆ. ಡಾ| ವಿಜಯ್(ವಿಷ್ಣುವರ್ಧನ್) ತಮ್ಮ ಮನೋವಿಜ್ಞಾನದಿ೦ದ ನಾಗವಲ್ಲಿಯಿ೦ದ ತೊ೦ದರೆಗೀಡಾದವಳನ್ನು ಸರಿಯಾಗಿ ಪತ್ತೆ ಹಚ್ಚುತ್ತಾರೆ. ರಾಮಚ೦ದ್ರ ಆಚಾರ್ಯರು(ಅವಿನಾಶ್) ತಮ್ಮ ಪಾರ೦ಪರಿಕ ಜ್ಞಾನದಿ೦ದ ನಾಗವಲ್ಲಿಯ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಾರೆ. ಒಟ್ಟಿನಲ್ಲಿ ’ಆಪ್ತರಕ್ಷಕ’ ಖ೦ಡಿತವಾಗಿಯೂ ’ಆಪ್ತಮಿತ್ರ’ ಚಿತ್ರದ ಉತ್ತಮ ಮು೦ದುವರೆದ ಭಾಗ.
ಪುಸ್ತಕೋದ್ಯಮದ ಪ್ರಥಮ ಅನುಭವ (3)
2/25/10 •
ಭವ್ಯ ಪ್ರವೇಶ ದ್ವಾರ, ಭವ್ಯ ವೇದಿಕೆ. ವೇದಿಕೆಯ ಎಡ ಮತ್ತು ಬಲ ಬದಿಗಳಿಗೆ ಪುಸ್ತಕ ಮಳಿಗೆಗಳು. ಅವುಗಳು ಕೂಡ ಭವ್ಯತೆಯನ್ನು ಮೆರೆಯುತ್ತವೇನೋ ಎಂಬ ಆಶಾವಾದದೊಂದಿಗೆ ನಮ್ಮ ಮಳಿಗೆಯನ್ನು ಹುಡುಕಿ ನೋಡಿದಾಗ ಆದದ್ದು ನಿರಾಸೆ. ದುರ್ಗೆಯ ಸಮ್ಮೇಳನದಲ್ಲಿ ಮಳಿಗೆಗಳಲ್ಲಿ ಪುಸ್ತಕಗಳು ಧೂಳು ತಿಂದಿದ್ದ ಕಥೆ ವ್ಯಥೆ ಇನ್ನೂ ಕ ಸಾ ಪ ಅಧ್ಯಕ್ಷರಿಗೆ ಮನದಟ್ಟಾದಂತೆ ಕಾಣುತ್ತಿಲ್ಲ.
ಕನ್ನಡ ಸಾಹಿತ್ಯ ಸಮ್ಮೇಳನ ೨೦೧೦ (0)
2/11/10 •
೭೬ ನೆಯ ಅಖಿಲ ಭಾರತ್ ಕನ್ನಡ ಸಾಹಿತ್ಯ ಸಮ್ಮೇಳನ ೨೦೧೦ ರ ಸಂಪೂರ್ಣ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ. ನಿಮ್ಮ ಗದಗ್ ಪ್ರವಾಸದ ಯೋಜನೆ ಕೂಡಲೇ ತಯಾರಿಸಿ.
ಹಳೆಯ ಲೇಖನಗಳು
- ಭಾವತರಂಗ
7/06/09 •
ರಸ್ತೆ, ವಾಹನಗಳ ರಣರಂಗವೇ? (1)6/14/09 •
ಭಾವತರಂಗ –ಮುನ್ನುಡಿ (0)- ರವೀಶ
7/06/09 •
ಶ್ರಮ ಯಾರದ್ದೋ, ಫಲ ಯಾರಿಗೋ? (1)6/21/09 •
ಹಿ೦ಜರಿತದ ಸಮಯದಲ್ಲಿ ಮು೦ದುವರಿಯುವ ಪ್ರಯತ್ನ! (0)- ವಸ್ತುನಿಷ್ಠ
7/22/09 •
ಕನ್ನಡದಲ್ಲಿ ಬರೆಯುವಾಗ ಆಂಗ್ಲ ಪದಗಳ ಮಿಶ್ರಣ ಎಷ್ಟು ಪರಿಣಾಮಕಾರಿ? (4)7/08/09 •
ಹಿರಿಯರನ್ನು ವಿರೋಧಿಸಬಾರದೆ? (2)7/02/09 •
ವಿಚಾರಧಾರೆ, ವ್ಯಕ್ತಿಪೂಜೆ ಮತ್ತು ಹೋಲಿಕೆ (0)6/24/09 •
ನಾವು ಪೋಷಕರು.. (4)- ಕಾರ್ಯಕ್ರಮಗಳು
1/05/10 •
ಜೈಪುರ ಸಾಹಿತ್ಯೋತ್ಸವ –೨೦೧೦ — ಜನವರಿ ೨೧ ರಿಂದ ೨೫ (0)11/12/09 •
ಜನವರಿ 8 ರಿ೦ದ 10 ರ ತನಕ ಮತ್ತೆ ಉಜಿರೆಯಲ್ಲಿ ತುಳು ಗ್ರಾಮ (0)9/27/09 •
ಪುಸ್ತಕ ಪ್ರದರ್ಶನ ಮತ್ತು ಮಾರಾಟ: ಜನವರಿ 5ರ ವರೆಗೆ (0)



